*ತದ್ ಬುದ್ಧಯಸ್ತದಾತ್ಮಾನಃ*
*ತನ್ನಿಷ್ಠಾಸ್ತತ್ ಪರಾಯಣಾಃ ।*
*ಗಚ್ಛಂತ್ಯ ಪುನರಾವೃತ್ತಿಂ*
*ಜ್ಞಾನನಿರ್ಧೂತಕಲ್ಮಷಾಃ ॥೧೭॥*
ಮನುಷ್ಯನ ಬುದ್ಧಿ, ಮನಸ್ಸು, ಶ್ರದ್ದೆ ಮತ್ತು ಆಶ್ರಯ ಎಲ್ಲವೂ ಪರಮ ಪ್ರಭುವಿನಲ್ಲಿ ನೆಲೆನಿಂತಾಗ ಪೂಣ೯ ಜ್ಞಾನವು ಆತನ ಸಂಶಯಗಳೆಲ್ಲವನ್ನೂ ತೊಳೆದು ಅವನನ್ನು ಪರಿಶುದ್ಧನನ್ನಾಗಿ ಮಾಡುತ್ತದೆ. ಹೀಗೆ ಆತನು ಮುಕ್ತಿಮಾಗ೯ದಲ್ಲಿ ನೇರವಾಗಿ ಮುನ್ನಡೆಯುತ್ತಾನೆ.
No comments:
Post a Comment